Slide
Slide
Slide
previous arrow
next arrow

ಅರಣ್ಯಾಧಿಕಾರಿ, ಗಸ್ತುಪಾಲಕರಿಗೆ ಬೀಳ್ಕೊಡುಗೆ

300x250 AD

ಅಂಕೋಲಾ: ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರನಾಗರಿಕರಿಂದ ಕಳೆದ 2 ವರ್ಷಗಳ ಕಾಲ ರಾಮನಗುಳಿ ವಲಯ‌ ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕದ್ರಾ ವಲಯಕ್ಕೆ ವರ್ಗಾವಣೆಗೊಳ್ಳುತ್ತಿರುವ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಸೇವಾ ನಿವೃತ್ತಿ ಹೊಂದಿದ ಅರಣ್ಯ ಗಸ್ತುಪಾಲಕ ಗೋಪಾಲಕೃಷ್ಣ ನಾಯಕರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ರಾಮನಗುಳಿಯ ಶ್ರೀರಾಮಪಾದುಕಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಊರ ನಾಗರಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top